- ಚಂಡೀಗಢ UT
- ಕ್ರಿಯೇಟಿವ್ ಕಾರ್ನರ್
- ದಾದ್ರಾ ನಗರ್ ಹವೇಲಿ UT
- ದಮನ್ ಮತ್ತು ದಿಯು UT
- ಆಡಳಿತ ಸುಧಾರಣಾ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ
- ಜೈವಿಕ ತಂತ್ರಜ್ಞಾನ ಇಲಾಖೆ
- ವಾಣಿಜ್ಯ ಇಲಾಖೆ
- ಗ್ರಾಹಕ ವ್ಯವಹಾರಗಳ ಇಲಾಖೆ
- ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ (DIPP)
- ಅಂಚೆ ಇಲಾಖೆ
- ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ
- ಟೆಲಿಕಾಂ ಇಲಾಖೆ
- ಡಿಜಿಟಲ್ ಇಂಡಿಯಾ
- ಆರ್ಥಿಕ ವ್ಯವಹಾರಗಳು
- ಏಕ ಭಾರತ ಶ್ರೇಷ್ಠ ಭಾರತ
- ಇಂಧನ ಉಳಿತಾಯ
- ವೆಚ್ಚ ನಿರ್ವಹಣಾ ಆಯೋಗ
- ಆಹಾರ ಭದ್ರತೆ
- Gandhi@150
- ಹೆಣ್ಣು ಮಕ್ಕಳ ಶಿಕ್ಷಣ
- ಸರ್ಕಾರಿ ಜಾಹೀರಾತುಗಳು
- ಹಸಿರು ಭಾರತ
- ಭವ್ಯ ಭಾರತ!
- ಇಂಡಿಯಾ ಟೆಕ್ಸ್ಟೈಲ್ಸ್
- ಭಾರತೀಯ ರೈಲ್ವೆ
- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)
- ಉದ್ಯೋಗ ಸೃಷ್ಟಿ
- LiFE-21 ದಿನಗಳ ಚ್ಯಾಲೆಂಜ್
- ಮನ್ ಕಿ ಬಾತ್
- ಮ್ಯಾನುಯಲ್ ಸ್ಕ್ಯಾವೆಂಜಿಂಗ್-ಮುಕ್ತ ಭಾರತ
- ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ
- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ
- ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ
- ನಾಗರಿಕ ವಿಮಾನಯಾನ ಸಚಿವಾಲಯ
- ಕಲ್ಲಿದ್ದಲು ಸಚಿವಾಲಯ
- ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ
- ಸಂಸ್ಕೃತಿ ಸಚಿವಾಲಯ
- ರಕ್ಷಣಾ ಸಚಿವಾಲಯ
- ಭೂ ವಿಜ್ಞಾನ ಸಚಿವಾಲಯ
- ಶಿಕ್ಷಣ ಸಚಿವಾಲಯ
- ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ
- ವಿದೇಶಾಂಗ ವ್ಯವಹಾರಗಳ ಸಚಿವಾಲಯ
- ಹಣಕಾಸು ಸಚಿವಾಲಯ
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ
- ಗೃಹ ಸಚಿವಾಲಯ
- ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
- ಮಾಹಿತಿ ಮತ್ತು ಪ್ರಸಾರ ಸಚಿವಾಲಯ
- ಜಲ ಶಕ್ತಿ ಸಚಿವಾಲಯ
- ಕಾನೂನು ಮತ್ತು ನ್ಯಾಯ ಸಚಿವಾಲಯ
- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (ಎಂಎಸ್ಎಂಇ)
- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
- ವಿದ್ಯುತ್ ಸಚಿವಾಲಯ
- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
- ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
- ಉಕ್ಕು ಸಚಿವಾಲಯ
- ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
- ಮೈಗೌವ್ ಮೂವ್ - ಸ್ವಯಂಸೇವಕರು
- ಹೊಸ ಶಿಕ್ಷಣ ನೀತಿ
- ನವ ಭಾರತ ಚಾಂಪಿಯನ್ಷಿಪ್
- ನೀತಿ ಆಯೋಗ
- ಭಾರತದ ಪ್ರಗತಿಗಾಗಿ ಅನಿವಾಸಿ ಭಾರತೀಯರು
- ಓಪನ್ ಫೋರಂ
- ಆದಾಯ ಮತ್ತು GST
- ಗ್ರಾಮೀಣಾಭಿವೃದ್ಧಿ
- ಸಂಸದ ಆದರ್ಶ ಗ್ರಾಮ ಯೋಜನೆ
- ಸಕ್ರಿಯಾ ಪಂಚಾಯತ್
- ಕೌಶಲ್ಯ ಅಭಿವೃದ್ಧಿ
- ಸ್ಮಾರ್ಟ್ ನಗರಗಳು
- ಸ್ಪೋರ್ಟಿ ಇಂಡಿಯಾ
- ಸ್ವಚ್ಛ ಭಾರತ (ಶುಚಿ ಭಾರತ)
- ಬುಡಕಟ್ಟು ಅಭಿವೃದ್ಧಿ
- ಜಲಾನಯನ ನಿರ್ವಹಣೆ
- ರಾಷ್ಟ್ರ ನಿರ್ಮಾಣಕ್ಕಾಗಿ ಯುವಕರು
2023ರ ಗಣರಾಜ್ಯೋತ್ಸವಕ್ಕೆ ಒಗ್ಗಟ್ಟನ್ನು ಪ್ರದರ್ಶಿಸಲು ನಿಮ್ಮ ಸೃಜನಶೀಲತೆಯನ್ನು ಬಳಸಿ
ಭಾರತವು 26 ಜನವರಿ 2023 ರಂದು 75+ ಸ್ವಾತಂತ್ರ್ಯದ ಆಜಾದಿ ಕಾ ಅಮೃತ್ ಕಾಲ್ ಪ್ರವೇಶಿಸುತ್ತಿದೆ. ದೇಶಾದ್ಯಂತದ ನಾಗರಿಕರಿಗೆ ಇದು ಹೆಚ್ಚುವರಿ ಸಂತೋಷವನ್ನುಂಟುಮಾಡಿದೆ.
ಭಾರತವು 26 ಜನವರಿ 2023 ರಂದು 75+ ಸ್ವಾತಂತ್ರ್ಯದ ಆಜಾದಿ ಕಾ ಅಮೃತ್ ಕಾಲ್ ಪ್ರವೇಶಿಸುತ್ತಿದೆ. ದೇಶಾದ್ಯಂತದ ನಾಗರಿಕರಿಗೆ ಇದು ಹೆಚ್ಚುವರಿ ಸಂತೋಷವನ್ನುಂಟುಮಾಡಿದೆ.
ಈ ವರ್ಷ ಗಣರಾಜ್ಯೋತ್ಸವದಂದು ನಮ್ಮ ಏಕತೆಯನ್ನು ಸೃಜನಶೀಲತೆಯಿಂದ ಪ್ರದರ್ಶಿಸಲು ಒಟ್ಟಾಗೋಣ.
ನಿಮ್ಮ ಚಿತ್ರಗಳು, ಕವನಗಳು, ಕಥೆಗಳು, ವರ್ಣಚಿತ್ರಗಳು ಇತ್ಯಾದಿಗಳನ್ನು ಹಂಚಿಕೊಳ್ಳಿ.
ಅತ್ಯುತ್ತಮ ನಮೂದುಗಳನ್ನು ವಿವಿಧ ಮೈಗವ್ ವೇದಿಕೆಗಳಲ್ಲಿ ಪ್ರದರ್ಶಿಸಲಾಗುತ್ತದೆ - ಅದು ನಿಮ್ಮಂತಹ ಕೋಟ್ಯಂತರ ಭಾರತೀಯರು!
ನವದೆಹಲಿಯ ಕಾರ್ತವ್ಯ ಪಥದಲ್ಲಿ ನಡೆಯುವ ಅದ್ಬುತ ಪೆರೇಡುಗಳಿಂದ ಹಿಡಿದು ದೇಶದ ವಿವಿಧೆಡೆ ರಾಷ್ಟ್ರಧ್ವಜವನ್ನು ಹಾರಿಸುವವರೆಗೆ ದಿನವಿಡೀ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಲಿದೆ. ಈ ವರ್ಷ ಈ ಸ್ಪರ್ಧೆಯ ಮೂಲಕ ನಮ್ಮ ದೇಶದ ಮೇಲಿನ ಪ್ರೀತಿಯನ್ನು ಹಂಚಿಕೊಳ್ಳುವ ಮೂಲಕ ನಮ್ಮ ಸಂಭ್ರಮಕ್ಕೆ ಹೆಚ್ಚಿನ ಮೆರಗನ್ನು ನೀಡೋಣ.
ಬಹುಮಾನಗಳು
ಅತ್ಯುತ್ತಮ 3 ಸಲ್ಲಿಕೆಗಳು ಕೆಳಗೆ ತಿಳಿಸಿದಂತೆ ನಗದು ಬಹುಮಾನಗಳನ್ನು ಪಡೆಯುತ್ತವೆ: -
ಪ್ರಥಮ ಬಹುಮಾನ 10,000/-
ದ್ವಿತೀಯ ಬಹುಮಾನ 7,000/-
ತೃತೀಯ ಬಹುಮಾನ-5,000/-
ಅವಧಿ
ಪ್ರಾರಂಭ ದಿನಾಂಕ - 20 ಡಿಸೆಂಬರ್, 2022
ಅಂತಿಮ ದಿನಾಂಕ - 20 ಜನವರಿ 2023
ಇಲ್ಲಿ ಕ್ಲಿಕ್ ಮಾಡಿ ನಿಯಮಗಳು ಮತ್ತು ಷರತ್ತುಗಳಿಗೆ (ಪಿಡಿಎಫ್ - 86KB)